ಶಾಸಕರಾದ ಸಿಪಿ ಶಾಸಕರಾದ C. P. ಯೋಗೇಶ್ವರ್ ಅವರು ರೈತರೊಂದಿಗೆ ಚರ್ಚೆ

ಇದೇ ಜುಲೈ 21 ರಂದು ನವಲಗುಂದ ನಗರದಲ್ಲಿ ನಡೆಯಲಿರುವ ರೈತ ಹುತಾತ್ಮ ದಿನಚಾರಣೆಯ ಬಗ್ಗೆ ಪೂರ್ವಭಾವಿ ಸಭೆಯಲ್ಲಿ ಇಂದು ಶಾಸಕರಾದ ಸಿಪಿ ಯೋಗೇಶ್ವರ್ ಅವರು ಭಾಗವಹಿಸಿದ್ದರು. ಇದೇ ಸಮಯದಲ್ಲಿ ಕರ್ಣಾಟಬಲ ಅಜೇಯಂ ಚಲನಚಿತ್ರದ ಚಿತ್ರೀಕರಣದ ಬಗ್ಗೆಯೂ ಚರ್ಚಿಸಲಾಯಿತು

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor